Posts

ಹಣಮಂತ ಸರ್ ಬಿಳ್ಕೋಡಿಗೆಯ ಪೋಟೋ

Image
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಕಿಣ್ಣಿವಾಡಿಯಲ್ಲಿ ಸಹ ಶಿಕ್ಷಕರಾದ  ಶ್ರೀ ಹಣಮಂತರವರು ನಿವೃತ್ತಿ  ಹೊಂದಿದ ಪ್ರಯುಕ್ತ ನಮ್ಮ ಶಾಲೆಯಲ್ಲಿ ಅತ್ಯಂತ ಸರಳವಾಗಿ ಬಿಳ್ಕೋಡುವ ಸಮಾರಂಭ ಏರ್ಪಡಿಸಲಾಯಿತು. ಮತ್ತು ಈ ಸಮಾರಂಭದಲ್ಲಿ SDMC ಅಧ್ಯಕ್ಷರಾದ ಶ್ರೀ ಬಸವರಾಜ ಎಕ್ಕಂಬಿಯವರು, ಮುಖ್ಯಗುರುಗಳಾದ ಶ್ರೀ ಪುಂಡಲಿಕ ಬೊಕ್ಕೆಯವರು ಸೇರಿದಂತೆ ಶಾಲೆಯ ಎಲ್ಲ ಸಹ ಶಿಕ್ಷಕರು ಭಾಗಿಯಾಗುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಶ್ರೀ ಹಣಮಂತ ಸರ್ ರವರ ನಿವೃತ್ತಿ ನಂತರದ ಜೀವನ ಸುಖಮಯ ಮತ್ತು ಸಂತೋಷವಾಗಿರಲಿ ಎಂದು ಹಾರೈಸುತ್ತೆವೆ.

WORK FROM HOME

MALLAPPA BHANDARI

WORK FROM HOME " HOME PAGE

Image

LAXMAN SIR

LAXMAN SADALAPURE hi 

WORK FROM HOME

WORK FROM HOME

Assignment 1 to 10

Image