Posts
ಹಣಮಂತ ಸರ್ ಬಿಳ್ಕೋಡಿಗೆಯ ಪೋಟೋ
- Get link
- Other Apps
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿಣ್ಣಿವಾಡಿಯಲ್ಲಿ ಸಹ ಶಿಕ್ಷಕರಾದ ಶ್ರೀ ಹಣಮಂತರವರು ನಿವೃತ್ತಿ ಹೊಂದಿದ ಪ್ರಯುಕ್ತ ನಮ್ಮ ಶಾಲೆಯಲ್ಲಿ ಅತ್ಯಂತ ಸರಳವಾಗಿ ಬಿಳ್ಕೋಡುವ ಸಮಾರಂಭ ಏರ್ಪಡಿಸಲಾಯಿತು. ಮತ್ತು ಈ ಸಮಾರಂಭದಲ್ಲಿ SDMC ಅಧ್ಯಕ್ಷರಾದ ಶ್ರೀ ಬಸವರಾಜ ಎಕ್ಕಂಬಿಯವರು, ಮುಖ್ಯಗುರುಗಳಾದ ಶ್ರೀ ಪುಂಡಲಿಕ ಬೊಕ್ಕೆಯವರು ಸೇರಿದಂತೆ ಶಾಲೆಯ ಎಲ್ಲ ಸಹ ಶಿಕ್ಷಕರು ಭಾಗಿಯಾಗುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಶ್ರೀ ಹಣಮಂತ ಸರ್ ರವರ ನಿವೃತ್ತಿ ನಂತರದ ಜೀವನ ಸುಖಮಯ ಮತ್ತು ಸಂತೋಷವಾಗಿರಲಿ ಎಂದು ಹಾರೈಸುತ್ತೆವೆ.